ಶಿವಮೊಗ್ಗ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ-ಸಿಎಸ್.ಷಡಾಕ್ಷರಿ #ಜಿಲ್ಲಾಧಿಕಾರಿಗಳಾದ ಶ್ರೀ ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಕೆಳಗಿನ ಅಂಶಗಳನ್ನು ರಾಜ್ಯಾಧ್ಯಕ್ಷರು ಮತ್ತು ಶಿವಮೊಗ್ಗ ಅಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿಯವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕೆಳಕಂಡಂತೆ ತೀರ್ಮಾನಿಸಿತು. ಈ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ,ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ, ಡಿಡಿಪಿಐ ರಮೇಶ್, ಡಿ.ಹೆಚ್.ಓ ರಾಜೇಶ್ ಸುರಗೀಹಳ್ಳಿ- ಸಮಿತಿ ಸದಸ್ಯರಾದ ಕೃಷ್ಣಪ್ಪ-ಭದ್ರಾವತಿ, ಚಿನ್ನಪ್ಪ-ಶಿಕಾರಿಪುರ,ಪರಮೇಶ್ವರಪ್ಪ-ಸಾಗರ,ಸತೀಶ್-ತೀರ್ಥಹಳ್ಳಿ, ಮಂಜುನಾಥ್-ಸೊರಬ, ಕ್ರಷ್ಣಮೂರ್ತಿ-ಹೊಸನಗರ, ಜಿಲ್ಲಾ ಸಂಘದ ಕಾರ್ಯದರ್ಶಿ-ಶಾಂತರಾಜ್, ಉಪಾಧ್ಯಕ್ಷರಾದ-ಮಾರುತಿ ಹಾಗೂ ಶಶಿಕುಮಾರ್, ಶಿವರಾಯಪ್ಪನವರು ಉಪಸ್ಥಿತರಿದ್ದರು . 1. ನೌಕರರ ಮೇಲಿನ ಹಲ್ಲೆಗೆ ಕಡಿವಾಣ. 2.ಜಿಲ್ಲಾ ಹಂತದಲ್ಲಿನ ಸಕ್ಷಮ ಪ್ರಾಧಿಕಾರಿಗಳು ಬಾಕಿ ಇರುವ ಪದೋನ್ನತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದು ಹಾಗೂ ಪ್ರತಿ 6 ತಿಂಗಳಿಗೊಮ್ಮೆ ಅರ್ಹ ನೌಕರರಿಗೆ ಪದೋನ್ನತಿ ನೀಡಲು ಕ್ರಮ. 3.ಕಾಲಮಿತಿ ವೇತನ ಬಡ್ತಿ, 15 ವರ್ಷಗಳ ಸ್ವಯಂಚಾಲಿತ ವೇತನ ಬಡ್ತಿ, 20,25 ಹಾಗೂ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ವಿಳಂಬವಿಲ್ಲದೆ ಶೀಘ್ರ ಇತ್...
ಮಾನ್ಯ ರಾಜಧ್ಯಕ್ಷರು ಕ.ರಾ ಸ.ನೌ. ಸಂಘ ಬೆಂಗಳೂರು ಅವರಲ್ಲಿ ವಿನಂತಿಸಿಕೋಳ್ಳುವುದೆನೇಂದರೆ ಸ.ಪ್ರೌಢ ಶಾಲೆ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಲುವಾಗಿ ಕೇಳಿಕೊಳ್ಳುತ್ತೇನೆ.
ReplyDelete2012 ರಿಂದ ಬಡ್ತಿ ನಡೆಯುವುದಿಲ್ಲ.
ಹೊಸ ನೇಮಕವಾದ ಉಪನ್ಯಾಸಕರಿಗೆ ಕೌನ್ಸಿಲಿಂಗ ಕರೆಯುದಕ್ಕಿಂತ ಮುಂಚೆ ಬಡ್ತಿ ಕೋಡಿಸಬೇಕಾಗಿ ವಿನಂತಿ.
ಗೌರವ ವಂದನೆಗಳೊಂದಿಗೆ.