ಸಾರ್ವಜನಿಕ ಶಿಕ್ಷಣ ಇಲಾಖೆಯ C & R ಸಮಗ್ರ ಪರಿಷ್ಕರಣಿಗೆ ಒತ್ತಾಯ-ಸಿ.ಎಸ್. ಷಡಾಕ್ಷರಿ



ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ಎಲ್ಲಾ ನೌಕರರ ಆದ್ಯ ಗಮನಕ್ಕೆ

  • ಸಾರ್ವಜನಿಕ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳು ಸುಮಾರು 60 ವರ್ಷ ಹಳೆಯದಾಗಿರುತ್ತದೆ. 
  • ಪ್ರತಿ 3 ವರ್ಷಗಳಿಗೊಮ್ಮೆ ಪುನರಾವಲೋಕನ ಮಾಡಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಪರಿಷ್ಕರಿಸಬೇಕಾಗಿದ್ದು, ಈ ಕಾರ್ಯವನ್ನು ಕೈಗೆತ್ತಿಕೊಂಡು ಸುಮಾರು ವರ್ಷಗಳಾದರೂ ಪೂರ್ಣಗೊಂಡಿರುವುದಿಲ್ಲ. 
  • ಇದರಿಂದಾಗಿ ಪದೋನ್ನತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವಾಗುತ್ತಿರುವ ಅಂಶವನ್ನು ಸಂಘವು ಮನಗಂಡು ಮಾನ್ಯ ಮುಖ್ಯ ಮಂತ್ರಿಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಮಾಡುವಂತೆ ಮನವಿ ಸಲ್ಲಿಸಿತ್ತು.


  • ಸಂಘದ ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯ ಮಂತ್ರಿಗಳು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಮಾಡುವಂತೆ ಸೂಚಿಸಿರುತ್ತಾರೆ.

Comments

  1. ಮಾನ್ಯ ರಾಜಧ್ಯಕ್ಷರು ಕ.ರಾ ಸ.ನೌ. ಸಂಘ ಬೆಂಗಳೂರು ಅವರಲ್ಲಿ ವಿನಂತಿಸಿಕೋಳ್ಳುವುದೆನೇಂದರೆ ಸ.ಪ್ರೌಢ ಶಾಲೆ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಲುವಾಗಿ ಕೇಳಿಕೊಳ್ಳುತ್ತೇನೆ.
    2012 ರಿಂದ ಬಡ್ತಿ ನಡೆಯುವುದಿಲ್ಲ.
    ಹೊಸ ನೇಮಕವಾದ ಉಪನ್ಯಾಸಕರಿಗೆ ಕೌನ್ಸಿಲಿಂಗ ಕರೆಯುದಕ್ಕಿಂತ ಮುಂಚೆ ಬಡ್ತಿ ಕೋಡಿಸಬೇಕಾಗಿ ವಿನಂತಿ.
    ಗೌರವ ವಂದನೆಗಳೊಂದಿಗೆ.

    ReplyDelete

Post a Comment

Popular posts from this blog

ಶಿಕ್ಷಕರ ವರ್ಗಾವಣೆಗೆ ಒತ್ತಾಯ-ಸಿ.ಎಸ್. ಷಡಾಕ್ಷರಿ

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ-ಷಡಾಕ್ಷರಿ

ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿಎಸ್ ಷಡಕ್ಷರಿಯವರ ಒಂದು ವರ್ಷದ ಸಾಧನಾ ಪತದ ಕಿರುಹೊತ್ತಿಗೆ ಆನ್ಲೈನ್ ಮೂಲಕ ಬಿಡುಗಡೆ